ಈಜುಕೊಳದಲ್ಲಿ ಮೃತಪಟ್ಟ ಇಂದ್ರೇಶ ಮನೆಗೆ ಭೇಟಿ ನೀಡಿದ ಶ್ರೀನಾಥ್

ಗಂಗಾವತಿ: ತಾಲೂಕಿನ ಇಂದರಗಿ ಗ್ರಾಮದ ರಾಮಣ್ಣ ಚಾಪುಡಿ ಈಳಿಗೇರ ಇವರ ಹದಿನೇಳು ವರ್ಷ ಮಗನಾದ ಇಂದ್ರೇಶ ಚಾಪುಡಿ ಈಡಿಗೇರ್ ಈತ ಕೊಪ್ಪಳದ ಈಜುಕೊಳದಲ್ಲಿ ಈಜಾಡಲು ಹೋಗಿ ಮೃತಪಟ್ಟಿದ್ದ, ಮಗನನ್ನು ಕಳೆದುಕೊಂಡು ದುಃಖದಲ್ಲಿರುವ ಈಳಿಗೆರ್ ಕುಟುಂಬಕ್ಕೆ ರವಿವಾರ ಮಾಜಿ ಎಂ.ಎಲ್.ಸಿ. ಹೆಚ್.ಆರ್. ಶ್ರೀನಾಥ ಭೇಟಿ ನೀಡಿ ಕುಟುಂಬಸ್ಥರಿಗೆ ಸಾಂತ್ವನ ಹೇಳಿದರು.

ಈ ಸಂದರ್ಭದಲ್ಲಿ ಮಾಜಿ.ಎಂ.ಎಲ್ಸಿ ಕರಿಯಣ್ಣ ಸಂಕಟಿ, ಮಾಜಿ ಎಪಿಎಮ್ಸಿ ಸದಸ್ಯ ಭೋಜಪ್ಪ ಕುಂಬಾರ,ಗ್ರಾ ಪಂ.ಸದಸ್ಯ ನಾಗರಾಜ ಕಂಬಳಿ, ಡಾ.ಅಮರೇಶ ಕುಂಬಾರ, ರಾಜಶೇಖರ ಮುಸ್ಟೂರು, ರಾಮಣ್ಣ,ಹುಚ್ಚಪ್ಪ ಹಿರೇಕುರಬರ,ನಾಗಪ್ಪ ಪೂಜಾರ,ವೀರಭದ್ರಪ್ಪ ಹಡಪದ್,ಗ್ರಾಮದ ಮುಖಂಡರಾದ ಪರಶುರಾಮ ವಣಗೇರಿ,ನಾಗಪ್ಪ ಪೂಜಾರ, ಸೇರಿದಂತೆ ಗ್ರಾಮದ ಅನೇಕ ಗಣ್ಯರು ಜೊತೆಗಿದ್ದರು.

ವರದಿ: ಶರಣಯ್ಯ ಹಿರೇಮಠ

Leave a Reply

Your email address will not be published. Required fields are marked *